ನಲ್ಮೆಯ ಓದುಗರೇ, ಕಾನನ ಪತ್ರಿಕೆಯ ಫೆಬ್ರವರಿ ೨೦೨೫ ರ ಪ್ರತಿಯು ಇದೀಗ ಪ್ರಕಟವಾಗಿದೆ. ಈ ತಿಂಗಳ ಲೇಖನಗಳು: · ಹಾರ್ನ್ ಬಿಲ್ ಹಕ್ಕಿ - ಅರವಿಂದ ಕೂಡ್ಲ...
Read More
ಮುನ್ನುಡಿ ಎಂಬುದೇ ಸಾಹಸ – ಕುರುಬೂರು ಶಾಂತಕುಮಾರ್
Info.booksloka – February 5, 2025
ನನ್ನ ಬಹು ವರ್ಷಗಳ ವಿಶ್ವಾಸಿಗರಾದ ಎ.ಪಿ. ಚಂದ್ರಶೇಖರ್ರವರು ದೂರವಾಣಿ ಕರೆ ಮಾಡಿ ನಾನು ಒಂದು ಪುಸ್ತಕ ಬರೆದಿದ್ದೇನೆ ಅದಕ್ಕೆ ತಾವೇ ಮುನ್ನುಡಿ ಬರೆಯಬೇಕೆಂದು ಕೇಳಿದಾಗ ನಿಜಕ್ಕೂ ನನಗೆ...
Read More
ನಮ್ಮರಿವಿನ ಪರಿವೆ: ಪ್ರಜ್ಞೆ
Info.booksloka – February 4, 2025
(ಚಿತ್ರ ಕೃಪೆ: ಪೆಕ್ಸೆಲ್ಸ್/ ಖ್ಯಾತಿ ಟ್ರೆಹಾನ್) ಪ್ರಜ್ಞೆ ಎನ್ನುವ ಗೋಜಲನ್ನು ವಿಜ್ಞಾನ ಬಿಡಿಸಬಹುದೇ? 11980ರ ದಶಕದಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಇಬ್ಬರು ವಿಜ್ಞಾನಿಗಳು ಪಿಎಸ್ ಎಂಬ ಹೆಸರಿನ ರೋಗಿಯನ್ನು...
Read More
ಮುಪ್ಪಿಗೊಂದು ಅರ್ಥ ಬೇಕು
Info.booksloka – December 11, 2024
ಗುದ್ದಲಿಯಿನಾದೀತೆ ಮಲೆ ಕಣಿವೆ ಸಮದ ನೆಲ? | ಮದ್ದು ತಡೆವುದೆ ಮುಪ್ಪು ಕಳ್ಳನವೊಲಮರೆ? || ಯುದ್ಧತಾಪದೆ ಶಾಂತಿಶೀತಲತೆಯುದಿಸೀತೆ? | ಸಿದ್ಧವಿರು ಸೈರಣೆಗೆ - ಮಂಕುತಿಮ್ಮ || ಕಳ್ಳನಂತೆ ಬರುವ...
Read More
ಸಾಮಾಜಿಕ ನ್ಯಾಯದ ಗಾಢ ಗೀಳಿನ ಡಾ.ಮಾಧವ ಗಾಡ್ಗೀಳ್
Info.booksloka – December 11, 2024
ವಿಶ್ವಸಂಸ್ಥೆಯ ಸರ್ವೋನ್ನತ ಪರಿಸರ ಪ್ರಶಸ್ತಿಯನ್ನು ಪಡೆದ ಪ್ರೊ. ಮಾಧವ ಗಾಡ್ಗೀಳ್ ಜೊತೆಗಿನ ಕೆಲವು ನೆನಪುಗಳು ಮೂರು ವಾರಗಳ ಹಿಂದೆ ಡಾ. ಗಾಡ್ಗೀಳರು ಫೋನ್ ಮಾಡಿ ಕನ್ನಡದ ವಿವಿಧ...
Read More
ಪೂರ್ಣಚಂದ್ರ ತೇಜಸ್ವಿ: ಸಂವಾದ, ಸಂದರ್ಶನ, ಪರಿಸರ ಸಂಕಥನ
Info.booksloka – December 11, 2024
ನನ್ನ ತಂದೆಯವರ ಕುರಿತು ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಅವಕಾಶ ಮಾಡಿಕೊಟ್ಟದ್ದಕ್ಕೆ ನರೇಂದ್ರ ರೈ ದೇರ್ಲ ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಬರೀ ಬರೆಯಲು ಕೊಟ್ಟದ್ದಕ್ಕಷ್ಟೇ ಅಲ್ಲ ಈ...
Read More
ಕಾಡು ಹಣ್ಣುಗಳು
Info.booksloka – December 10, 2024
ಪಶ್ಚಿಮಘಟ್ಟ ಜೀವ ವೈವಿಧ್ಯತೆಗೆ ತವರೂರು. ಇದು ನಿಸರ್ಗ ನಮಗಿತ್ತ ವರ. ಇಲ್ಲಿ ನೂರಾರು ಜಾತಿಯ ಗಿಡ-ಮರಗಳು ಬೆಳೆಯುತ್ತವೆ. ಕಾಡಿನಿಂದ ನಮಗೆ ಅನೇಕ ರೀತಿಯ ಕಾಡು ಉತ್ಪನ್ನಗಳು ದೊರೆಯುತ್ತವೆ....
Read More
ಇದು ನಿಜಕ್ಕೂ ಪ್ರಕೃತಿ ಪವಾಡ ಬೇಸಾಯ – ದೇವನೂರ ಮಹಾದೇವ
Info.booksloka – December 9, 2024
ಕುವೆಂಪುನಗರದ ಸರ್ಕಲ್ ಬಳಿ ಹೋದಾಗ ಅಲ್ಲಿ ನೂರಾರು ಜನ ನಿಂತಿದ್ರು. ಅವರೆಲ್ಲ ಹಳ್ಳಿಗಳಿಂದ ಕೂಲಿಗಾಗಿ ಧಾವಿಸಿ ಬಂದವರು. ಅವ್ರು ಕಣ್ಣಲ್ಲಿ ಕಣ್ಣಿಟ್ಟು ನೋಡೋ ಧೈರ್ಯ ನನಗೆ ಬರ್ಲಿಲ್ಲ....
Read More
ನಂಬಲಾಗದ್ದನ್ನು ನಿಜಗೊಳಿಸುವ ತವಕ – ಇಸ್ರೇಲಿ ಕೃಷಿ ಪ್ರವಾಸ
Info.booksloka – December 9, 2024
ಇಸ್ರೇಲಿ ಕೃಷಿ ಎಂದರೆ ಆಧುನಿಕ ತಂತ್ರಜ್ಞಾನದ 'ಪವಾಡ' ಎಂತಲೇ ಎಲ್ಲರೂ ಪರಿಗಣಿಸುತ್ತಾರೆ. ಪವಾಡವೆಂದು ಹೇಳಿದರೆ ಸಾಲದು, ಅಂಥ ತಂತ್ರಜ್ಞಾನದ ಹಿಂದಿರುವ ಯಹೂದ್ಯರ ಛಲ, ಪರಿಶ್ರಮ, ಸಂಘಟನಾಶಕ್ತಿ ಎಲ್ಲವೂ...
Read More
ಸೋಲಿಗ ಚಿತ್ರಗಳು – ಆದಿವಾಸಿ ಬದುಕಿನೊಂದಿಗೆ ಸ್ಮೃತಿಚಿತ್ರಗಳು
Info.booksloka – December 9, 2024
ಚಾಮರಾಜನಗರದ ದೀನಬಂಧು ಸಂಸ್ಥೆಯ ಹಿರಿಯ ಬಾ ಮಿತ್ರರಾದ ಜಿ.ಎಸ್. ಜಯದೇವ ಅವರು 1978 ರಿಂದ ಹಿಡಿದು ಈವರೆಗೆ ತಾವು ಒಡನಾಡಿಕೊಂಡು ಬಂದ ಬಿಳಿಗಿರಿರಂಗನ ಬೆಟ್ಟದ ಸೋಲಿಗರೊಂದಿಗಿನ ನೆನಪುಗಳನ್ನು...
Read More
Recent Comments
Search
Editors’ Pick
Popular Posts
- 1
- 2
- 3
- 4
- 5
Join Our List
Signup to be the first to hear about exclusive deals, special offers and upcoming collections