ಧರಣಿಮಂಡಲ ಮಧ್ಯದೊಳಗೆ (ವಿಶ್ವ ಕಥಾ ಕೋಶ ಮಾಲಿಕೆ -1) | Dharanimandala Madhyadolage (Vishwa Katha Kosha Series -1)
Chief Editor of the series : Niranjana
Published by Navakarnataka Publication Private Limited
ಮಹರ್ಷಿ ಟಾಲ್ಸ್ಟಾಯ್ ನಾಯಕನಾಗಿರುವ ಶ್ರೀನಿವಾಸರ ಕಥೆ, ಆನಂದರು ಕೊಂದ ಬಸವಿ, ಗೊರೂರರ ಪಶ್ಚಾತ್ತಾಪ, ಅನಕೃ ಪಾಟೀಲ ಪುಟ್ಟಪ್ಪ ಕೋಚೆ ಮಹಾದೇವ ಅನಂತಮೂರ್ತಿ ಕವೆಂ ವೀಣಾರಿಂದ ಪ್ರಕ್ಷುಬ್ಧ ಗ್ರಾಮೀಣ ಬದುಕಿನ ಚಿತ್ರಣ, ತ್ರಿವೇಣಿ ವಿರಚಿತ ಸಮಸ್ಯಾ ಕಥೆ, ತರಾಸು ಕೃತಿ ೦-೦=೦, ಚದುರಂಗ ಕಟ್ಟೀಮನಿ ಬಲ್ಲಾಳ ಭಾರತೀಪ್ರಿಯ ಲಂಕೇಶ್ ಸದಾಶಿವ ಅನುಪಮಾ ಚಿತ್ರಿತ ಕೊಳಕು ಥಳಕುಗಳ ನಗರ ಜೀವನ, ಮೂವರು ಸಮಾನ ಧರ್ಮೀಯರಿಂದ ಶಿವೇಶ್ವರ ಸೋಗಾಲ ನಿರಂಜನ ಮೂರು ಕಥೆಗಳು ಈ ಇಪ್ಪತ್ತೆರದು ಕಥೆಗಳ ರಸಗವಳ ಧರಣಿಮಂಡಲ ಮಧ್ಯದೊಳಗೆ. ಇದು ವಿಶ್ವಕಥಾಕೋಶದ ಮೊದಲ ಸಂಪುಟ.













Reviews
There are no reviews yet.